ಪ್ರೈವೇಟ್ ಬಸ್ ಮಾಲೀಕರ ಸಂಘದ ಮುಷ್ಕರವು 11/09/2023 ರಂದು ನಡೆಯಲಿದ್ದು, ಸಾರ್ವಜನಿಕರು ಸಹಕಾರ ಕೊಡುವಂತೆ ಬಸ್ ಮಾಲೀಕರ ಸಂಘ ದ ರಾಜ್ಯ ಸಂಚಾಲಕರು ಮನವಿ ಮಾಡಿದ್ದಾರೆ, ಎನ್ನಲಾಗಿದೆ. ಮುಷ್ಕರಕ್ಕೆ ಕಾರಣ ಸರಕಾರೀ ಯೋಜನೆ ಯಾದ ಶಕ್ತಿ ಎಂದು ಸಂಗದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು, ಸಿದ್ದರಾಮಯ್ಯ ಸರಕಾರವು ಸರ್ವೋನ್ನತ ಜವಾಬ್ದಾರಿ ಯನ್ನು ಮರೆತು ವರ್ತಿಸುತ್ತಿದೆ ಇದು ನಮ್ಮ ಆದಾಯ ದ 40% ನಷ್ಟವನ್ನು ಉಂಟು ಮಾಡುತ್ತಿದೆ, ಎಂದು ಆರೋಪಿಸಿದ ಅವರು ಮುಷ್ಕರ ಕ್ಕೆ ಕರೇ ಕೊಟ್ಟರು.
ಪ್ರೈವೇಟ್ ಬಸ್ ಮಾಲೀಕರ ಸಂಘದ ಮುಷ್ಕರವು 11/09/2023 ರಂದು ನಡೆಯಲಿದ್ದು, ಸಾರ್ವಜನಿಕರು ಸಹಕಾರ ಕೊಡುವಂತೆ ಬಸ್ ಮಾಲೀಕರ ಸಂಘ ದ ರಾಜ್ಯ ಸಂಚಾಲಕರು
Related Posts
ವಡ್ಡ ಪದ ಬಳಕೆ: ಇಮ್ಮಡಿ ಶ್ರೀ ಖಂಡನೆ
ಚಿತ್ರದುರ್ಗ,ಡಿ.13: ಅಧಿವೇಶನ ವೇಳೆಯಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಡ್ಡ ವಡ್ಡನಂತಿದ್ದೆ ಎಂಬ ಹೇಳಿಕೆಗೆ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ತಾವಾಡಿದ ಪದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರದುರ್ಗದ ಭೋವಿ ಮಠದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ…
ಪ್ರೀತಿಯನ್ನ ಉಳಿಸಿಕೊಳ್ಳಲು
ನಾನು ಹೆಚ್ಚೇನೂ ಮಾಡಬೇಕಿಲ್ಲ;
ಅವಳು ಸುಮ್ಮನಾದಾಗಿನಿಂದಮಾತಿನ ಜೊತೆ ಮತ್ತೆ ಸಂಧಾನ ಮಾಡುವವರೆಗೆದನಿಯ ಏರಿಳಿತದ ಮಹಿಮೆಗಳ ಸತತ ಪಾರಾಯಣ ಮಾಡಬೇಕು. ಬೋರ್ ಡಂ ಶುರುವಾದಾಗಿನಿಂದ ಮತ್ತೆ ಚಿಗಿತು ಆಕೆ ಲವಲವಿಕೆಯಿಂದಸನ್ನೆ ಮಾಡುವವರೆಗೆ,ಸಹನೆಗಳ ಸುಮ್ಮಾನದಲಿ ಸಲುಹಬೇಕು. ನಾಲಿಗೆ ಮರೆತಿರುವ ಫೆವರೇಟ್ ರುಚಿಗಳನು ಆಕೆ ಮತ್ತೆ ಮತ್ತೆ ಗುನುಗುವವರೆಗೆಹಾಡುಗಳ ಜೋಪಾನ…